ಅಂತರ್ಜಲವೆಲ್ಲ ಸಾವಿರಾರು ಅಡಿಕುಸಿದಿದ. ಆವಲ-ನಂದಿಬೆಟ್ಟಗಳ ನಾಡು ಕಾತರಿಸುತಿದೆ. ಇತ್ತ ಆ ಎತ್ತಿನಹೊಳೆ ನಿಧಾನಗತಿ ತೋರುತಿದೆ. ಊಹೆ ಮೀರಿ ಈ ಬಾರಿ ಹಿಂಗಾರು ಹಾರೈಸಿದೆ. ಹಲ ವರ್ಷಗಳಿಂದ ನಿನ್ನ ರಹದಾರಿ ಬಣಬಣ. ನೀನುಕ್ಕಿಹರಿದರೆ ಶ್ರೀನಿವಾಸ ಸಾಗರವು ಗೌಣ. ಈ ಬಾರಿ ದಾಟಿಬರಲು ತೊಡು ನೀನಿನ್ನು ಪಣ. ಹರಸಲು ಕಾಯುತಿದೆ ವಿಧುರಾಶ್ವತ್ಥ ದೈವತಾಣ. ಹರಿದು ಬಾರೆ ನೀ ಗಾಮಿನಿ. ಗಜಗಾಮಿನಿ. ಅತಿ ಅಪರೂಪದ ಉತ್ತರ ಪಿನಾಕಿನಿ. ...... ಶಿವಕುಮಾರ. ಹಿರೇಮಠ. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು.
No comments:
Post a Comment